Articles

Contains old articles written by our community writers about our tradition, legacy and short stories

ರಾಮು ಸುಬ್ಬು ಕುಟುಂಬದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು.

0
ದೇವರ ಕೃಪೆಯಿಂದಲೂ, ಹಿರಿಯರ ಆಶೀರ್ವಾದದಿಂದಲೂ ನಮ್ಮ ಕುಟುಂಬದವರಿಗೆ ಸುಖ,ಶಾಂತಿ, ಸಮೃದ್ಧಿಗಳು ದೊರೆತಿರುವುದು ಎಂಬುದನ್ನು ನಮ್ಮ ಹಿರಿಯರು ಮನಗಂಡಿದ್ದರು.ಅದರಂತೆ ನಮ್ಮ ಮುಂದಿನ ಜನಾಂಗವು ಸುಖ ಸಮೃದ್ಧಿಗಳಿಂದ ಬಾಳಲಿ ಎಂಬ ಸದುದ್ದೇಶದಿಂದ ಅನೇಕ ಧಾರ್ಮಿಕ ಕಾರ್ಯಗಳನ್ನು...

ಹಸಿವಿಲ್ಲದವರ ಹಸಿರು ದೇಶದಲ್ಲಿ ನಿಂತು – ಕಾವ್ಯಾ ಸಂತೋಷ ನಾಗರಕಟ್ಟೆ

1
ಹೊರರಾಜ್ಯಗಳಲ್ಲಿ ಸುತ್ತಾಡುವಾಗ ಕನ್ನಡ ಭಾಷೆ ಕೇಳಿದರೆ ಮತ್ತು ಪರದೇಶದಲ್ಲಿ ಪ್ರಯಾಣಿಸುವಾಗ ಸೀರೆಯುಟ್ಟವರು ಕಣ್ಣಿಗೆ ಬಿದ್ದರೆ ಎಂಥದೋ ಆತ್ಮೀಯತೆ ಅದೇ ಕ್ಷಣ ಬೆಳೆದುಬಿಡುವುದು. ನೆವಾರ್ಕ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಇಮಿಗ್ರೇಶನ್ ಸರತಿಯಲ್ಲಿ ನಿಂತಾಗ “ಬಂದ್ ಮುಟ್ಟೀದೆ...

ಮುಗಿಲ ನೆಲಕೆ ತಂದವಳು – -ಕಾವ್ಯಾ ಕಡಮೆ (ನಾಗರಕಟ್ಟೆ)

1
ಬಂದಳು ಭುವಿಗೆ ಆಗಸದ ಚೆಲುವೆ ಬೆಳ್ಳಿಲೇಪಿತ ನೆಲವಿದೀಗ ಅವಳ ಸ್ವಂತ ತವರುಮನೆ ಶಿಶಿರದ ನೆಪವೊಡ್ಡಿ ಹಸಿರುದುರಿಸಿದ ರೆಂಬೆ ಅವಳ ಅಂಗೈ ರೇಖೆ ಕೊಂಬೆಗಳು ಕೂದಲೆಳೆಗಳು ಬಿಸಿಲಿಗೆ ಹರವಿದ ಇರುಳು ಕೊರೆ ಕೊರೆವ ಮಂಜುಗಡ್ಡೆ ನೆಲ ಸಿಡಿಯಲೂ ಆಗದೇ ಕೂತಿತು ಅವಳ ಮೂಗುತಿಯಲಿ ಹಿಮ ಮಣಿ ಹಸಿವೂ ಎಂದು...

ನಮ್ಮ ಶ್ರೀ ಶಂಕರ ಸನ್ನಿಧಿ – -ನಾಗರಾಜ ಅನಂತ ಶೆಟ್ಟಿ

0
  ಅಂತೂ ಕಟ್ಟಿದೆವು ಬೆಂದಕಾಳೂರು ನಗರದಿ, ನಮ್ಮದೇ ಸ್ವಂತ ಕಟ್ಟಡ ಹೆಸರು “ಶಂಕರ ಸನ್ನಿಧಿ.” ಸನ್ನಿಧಿಗೆ ಕಳಶವಿಟ್ಟಂತೆ “ಸುಕೇನಾಶ್ರೀ” ಸಭಾಂಗಣ, ಶ್ರೀಗಂಧ ಕಾವಲಲ್ಲೊಂದು ಸಮಾರಂಭ ತಾಣ. ಸನ್ನಿಧಿಯ ನಡುಮನೆಯಲಿ ಶ್ರೀ ಶಂಕರರ ಭಾವಚಿತ್ರ, ಆಧ್ಯಾತ್ಮ ಕ್ಷೇತ್ರದ ಸಾಧಕ ಶ್ರೀ ಶಾರದೆ ವರಪುತ್ರ. ಹಲವು ವರ್ಷಗಳ ಸತತ ಪ್ರಯತ್ನ, ಶ್ರೀ ಶಾರದೆಯ ಕೃಪೆಯಿಂದ ಸರ್ವವೂ ನಿರ್ವಿಘ್ನ ಮೊದಲ ಅಂತಸ್ತು...

ಮೈತ್ರೇಯಿ ವನಿತಾ ಸಮಾಜ (ಸ್ಥಾ: ೧೯೭೯) – ಶ್ರೀಮತಿ ಮುಕ್ತಾ ಮೋಹನ ಶೆಟಿ

0
ಶತಮಾನಗಳು| ಕಳೆದರೇನು| ಋತುಮಾನಗಳು| ಉರುಳಿದರೇನು| ದಿಟ್ಟ ಹೆಜ್ಜೆಯ| ಇಟ್ಟ ಮಾನಿನಿ | ಯಾರು ಎಂದು| ||ಬಲ್ಲಿರೇನು-ಬಲ್ಲಿರೇನು|| ಭೂಮಿ-ತಾಯಿ| ಭೂದೇವಿಯಾಗಿ| ಹಸಿರನುಟ್ಟಾ| ವನದೇವಿಯಾಗಿ| ಝಳು-ಝುಳು| ಹರಿದು| ಪಾಪವ ತೊಳೆವ ಪಾವನ-ಗಂಗಾ| ಮಾಽಽಯೀ| ಮಾನಿನಿ ||ಬಲ್ಲಿರೇನು-ಬಲ್ಲಿರೇನು|| ನವಮಾಸ ಧರಿಸಿ| ಅನುರಾಗ ಉಣಿಸಿ| ಜೋಗುಳ ಹಾಡಿ| ಜಗವಾ ತೂಗೋ...| ಸಹನಾ ಮೂರುತಿ| ಶಾಂತಿ-ದಾಯಿನಿ ಜಗವಾ ಬೆಳಗೋ|...

ಬರ್ಫಿನ ಚಾದರ – ಕಾವ್ಯಾ ಕಡಮೆ (ನಾಗರಕಟ್ಟೆ)

0
ಈ ಹಿಮ ಇಹದ ನೆತ್ತರು ಮಾಯಿಸಿದ ತಂಪು ಹತ್ತಿ ದಿನದ ಕಾಫಿಗೆ ಹದವಾಗಿ ಬೆರೆಸಿದ ಸಕ್ಕರೆ ಜಗದ ಕೊಳೆಯ ತಿಕ್ಕಿ ತಿಕ್ಕಿ ತೊಳೆದ ಸಾಬೂನ ನೊರೆ ನೆಲದ ಕಾವಿಗೆ ಎದೆಯುಬ್ಬಿಸಿ ನಿಂತ ಸೃಷ್ಟಿ ಹಲ್ಲುನೋವೆಂದು ದವಡೆಗಿಟ್ಟುಕೊಂಡ ಬರ್ಫಿನ ಹೊರೆ ನೊರೆ ನೊರೆ...