ಆದರ್ಶ ಮಹಿಳೆ ಶಾಲಿನಿ ಕಾಳೆ

0
ಆದರ್ಶ ಮಹಿಳೆ ಶಾಲಿನಿ ಕಾಳೆ ********* ಕನ್ನಡ ವೈಶ್ಯ ಸಮಾಜದ ಆದರ್ಶ ಮಹಿಳೆ| ಎನಿಸಿ ಕೊಂಡಿಹರು ಶ್ರೀಮತಿ ಶಾಲಿನಿ ಕಾಳೆ | ಸಮಾಜ ಸೇವೆಯೆ ಇವರ ಉಸಿರು ಕೇಳೇ| ಅಭಿನಂದನೆಗಳು ಹರಿದು ಬರುತಿದೆ ಬಹಳೇ||೧|| ಒಂದಿನಿತು ಅಹಮಿಲ್ಲ ಹೊಗಳಿಕೆಯು ಬೇಕಿಲ್ಲ| ಹಗಲಿರಳು ದುಡಿದರೂ...

ಮುಗಿಲ ನೆಲಕೆ ತಂದವಳು – -ಕಾವ್ಯಾ ಕಡಮೆ (ನಾಗರಕಟ್ಟೆ)

1
ಬಂದಳು ಭುವಿಗೆ ಆಗಸದ ಚೆಲುವೆ ಬೆಳ್ಳಿಲೇಪಿತ ನೆಲವಿದೀಗ ಅವಳ ಸ್ವಂತ ತವರುಮನೆ ಶಿಶಿರದ ನೆಪವೊಡ್ಡಿ ಹಸಿರುದುರಿಸಿದ ರೆಂಬೆ ಅವಳ ಅಂಗೈ ರೇಖೆ ಕೊಂಬೆಗಳು ಕೂದಲೆಳೆಗಳು ಬಿಸಿಲಿಗೆ ಹರವಿದ ಇರುಳು ಕೊರೆ ಕೊರೆವ ಮಂಜುಗಡ್ಡೆ ನೆಲ ಸಿಡಿಯಲೂ ಆಗದೇ ಕೂತಿತು ಅವಳ ಮೂಗುತಿಯಲಿ ಹಿಮ ಮಣಿ ಹಸಿವೂ ಎಂದು...

ನಮ್ಮ ಶ್ರೀ ಶಂಕರ ಸನ್ನಿಧಿ – -ನಾಗರಾಜ ಅನಂತ ಶೆಟ್ಟಿ

0
  ಅಂತೂ ಕಟ್ಟಿದೆವು ಬೆಂದಕಾಳೂರು ನಗರದಿ, ನಮ್ಮದೇ ಸ್ವಂತ ಕಟ್ಟಡ ಹೆಸರು “ಶಂಕರ ಸನ್ನಿಧಿ.” ಸನ್ನಿಧಿಗೆ ಕಳಶವಿಟ್ಟಂತೆ “ಸುಕೇನಾಶ್ರೀ” ಸಭಾಂಗಣ, ಶ್ರೀಗಂಧ ಕಾವಲಲ್ಲೊಂದು ಸಮಾರಂಭ ತಾಣ. ಸನ್ನಿಧಿಯ ನಡುಮನೆಯಲಿ ಶ್ರೀ ಶಂಕರರ ಭಾವಚಿತ್ರ, ಆಧ್ಯಾತ್ಮ ಕ್ಷೇತ್ರದ ಸಾಧಕ ಶ್ರೀ ಶಾರದೆ ವರಪುತ್ರ. ಹಲವು ವರ್ಷಗಳ ಸತತ ಪ್ರಯತ್ನ, ಶ್ರೀ ಶಾರದೆಯ ಕೃಪೆಯಿಂದ ಸರ್ವವೂ ನಿರ್ವಿಘ್ನ ಮೊದಲ ಅಂತಸ್ತು...

ಮೈತ್ರೇಯಿ ವನಿತಾ ಸಮಾಜ (ಸ್ಥಾ: ೧೯೭೯) – ಶ್ರೀಮತಿ ಮುಕ್ತಾ ಮೋಹನ ಶೆಟಿ

0
ಶತಮಾನಗಳು| ಕಳೆದರೇನು| ಋತುಮಾನಗಳು| ಉರುಳಿದರೇನು| ದಿಟ್ಟ ಹೆಜ್ಜೆಯ| ಇಟ್ಟ ಮಾನಿನಿ | ಯಾರು ಎಂದು| ||ಬಲ್ಲಿರೇನು-ಬಲ್ಲಿರೇನು|| ಭೂಮಿ-ತಾಯಿ| ಭೂದೇವಿಯಾಗಿ| ಹಸಿರನುಟ್ಟಾ| ವನದೇವಿಯಾಗಿ| ಝಳು-ಝುಳು| ಹರಿದು| ಪಾಪವ ತೊಳೆವ ಪಾವನ-ಗಂಗಾ| ಮಾಽಽಯೀ| ಮಾನಿನಿ ||ಬಲ್ಲಿರೇನು-ಬಲ್ಲಿರೇನು|| ನವಮಾಸ ಧರಿಸಿ| ಅನುರಾಗ ಉಣಿಸಿ| ಜೋಗುಳ ಹಾಡಿ| ಜಗವಾ ತೂಗೋ...| ಸಹನಾ ಮೂರುತಿ| ಶಾಂತಿ-ದಾಯಿನಿ ಜಗವಾ ಬೆಳಗೋ|...

ಬರ್ಫಿನ ಚಾದರ – ಕಾವ್ಯಾ ಕಡಮೆ (ನಾಗರಕಟ್ಟೆ)

0
ಈ ಹಿಮ ಇಹದ ನೆತ್ತರು ಮಾಯಿಸಿದ ತಂಪು ಹತ್ತಿ ದಿನದ ಕಾಫಿಗೆ ಹದವಾಗಿ ಬೆರೆಸಿದ ಸಕ್ಕರೆ ಜಗದ ಕೊಳೆಯ ತಿಕ್ಕಿ ತಿಕ್ಕಿ ತೊಳೆದ ಸಾಬೂನ ನೊರೆ ನೆಲದ ಕಾವಿಗೆ ಎದೆಯುಬ್ಬಿಸಿ ನಿಂತ ಸೃಷ್ಟಿ ಹಲ್ಲುನೋವೆಂದು ದವಡೆಗಿಟ್ಟುಕೊಂಡ ಬರ್ಫಿನ ಹೊರೆ ನೊರೆ ನೊರೆ...